ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ಕ್ಷುಲ್ಲಕ ಕಾರಣಕ್ಕೆ  ವ್ಯಕ್ತಿಯೋರ್ವನ ಮೇಲೆ ಕಟ್ಟಿಗೆಯಿಂದ ಹಲ್ಲೆ (Assalt) ಮಾಡಿದ ಘಟನೆ  ಕೋಗಿಲಬನದಲ್ಲಿ(Kogilabana) ನಡೆದಿದೆ.

ಕೋಗಿಲಬನದ ನಿವಾಸಿ ಇಬ್ರಾಹಿಂ ಖಾದ್ರಿ ಖಾನ್ ಕೋಳೂರು ಎಂಬಾತನೆ  ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆಯಿಂದ ಗಾಯಗೊಂಡ ಇಬ್ರಾಹಿಂ ಖಾನ್ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ.    ಸಾಧಿಕ್ ದಸ್ತಗೀರ್ ಮುಲ್ಲಾ ಹಲ್ಲೆ ಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ.

ಆರೋಪಿ ಕೈಯಲ್ಲಿ ದೊಣ್ಣೆ ಹಿಡಿದುಕೊಂಡಿರುವ ದೃಶ್ಯ ಮೊಬೈಲಲ್ಲಿ ಸೆರೆಯಾಗಿದ್ದು, ತನ್ನ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಸಾದಿಕ್ ಹಲ್ಲೆ ಮಾಡಿದ್ದಾನೆಂದು ಇಬ್ರಾಹಿಂ ಆರೋಪಿಸಿದ್ದಾನೆ.

ಇದನ್ನು ಓದಿ: ರಾಜಂ ಹಿಚ್ಕಡರಿಗೆ  ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ

ಸ್ವಾಮೀಜಿ ಕಾಲಿಗೆ ಬಿದ್ದದ್ದು ಮುಳುವಾಯ್ತು ಆರು ಮಂದಿ ಪೊಲೀಸರಿಗೆ.

ಈರಯ್ಯ ಬೇಡುಮನೆ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನ.