ಯಲ್ಲಾಪುರ (Yallapur) : ಅಕ್ರಮವಾಗಿ ಸಾಗಾಟವಾಗುತ್ತಿದ್ದ ಎತ್ತುಗಳನ್ನು ಯಲ್ಲಾಪುರ ಪೊಲೀಸರು(Yallapura Police) ರಕ್ಷಣೆ (Rescue) ಮಾಡಿದ್ದಾರೆ.
ಅಕ್ಕಿ ಆಲೂರಿನಿಂದ ಮಂಗಳೂರಿಗೆ (Akkialuru to Mangalore) ಜಾನುವಾರು (Cattle) ಸಾಗಾಟ ಮಾಡಲಾಗುತಿತ್ತು. ಈ ಸಂದರ್ಭದಲ್ಲಿ ಹಾವೇರಿಯ ಪಕ್ಕಿರೇಶ ದೊಡ್ಡಮನಿ ಹಾಗೂ ಹಾನಗಲ್ ನ ಮಂಜು ಹರಿಜನ ಎಂಬುವವರನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇವರಿಬ್ಬರು ಬೊಲೇರೋ ವಾಹನದದಲ್ಲಿ ಆರು ಎತ್ತುಗಳನ್ನು ಸಾಗಿಸುತ್ತಿದ್ದರು. ಹೋಲಿ ರೋಜರಿ ಶಾಲೆ ಮುಂದೆ ಪಿಎಸ್ಐ ಶೇಡಜಿ ಚೌಹಾಣ್ ವಾಹನ ತಡೆದು ನಿಲ್ಲಿಸಿದಾಗ 2 ಲಕ್ಷ ರೂ ಮೌಲ್ಯದ ಜಾನುವಾರುಗಳನ್ನ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಗೊತ್ತಾಗಿದೆ.
ತಕ್ಷಣ ಎತ್ತುಗಳನ್ನ ರಕ್ಷಿಸಿದರು. ಬಳಿಕ ರಕ್ಷಣೆ ಮಾಡಿದ ಆರು ಎತ್ತುಗಳನ್ನು ಪೊಲೀಸರು ಕರಡೊಳ್ಳಿ ಗೋಶಾಲೆಗೆ ನೀಡಲಾಗಿದೆ. ಯಲ್ಲಾಪುರ ಪೊಲೀಸರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದರು.
ಇದನ್ನು ಓದಿ : ಮನುಷ್ಯನಷ್ಟು ಎತ್ತರದ ಮೀನು ಹಿಡಿದ ಮೀನುಗಾರ.
ಮನೆಗೆ ಬರುವ ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ.
ಮುಖ್ಯವಾಹಿನಿಗೆ ಬರುವ ಮನಸ್ಸು. ಶರಣಾಗಲು ಬಯಸಿದ ನಕ್ಸಲರು.
ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.
ನ