ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar): ಜಿಲ್ಲಾ ಪೊಲೀಸ್ ಇಲಾಖೆಯಿಂದ (District Police Department) ಆಯೋಜಿಸಿದ ಮ್ಯಾರಥಾನ್ ನಲ್ಲಿ‌(Marathon) ಭಾಗವಹಿಸಿದ ವ್ಯಕ್ತಿಯೊರ್ವರೂ ಕುಸಿದು ಬಿದ್ದಿದರಿಂದ ಶಾಸಕ ಸತೀಶ್ ಸೈಲ್(MLA Satish Sail) ಮಾನವೀಯತೆ ತೋರಿದ ಘಟನೆ ಭಾನುವಾರ ಕಾರವಾರದಲ್ಲಿ ನಡೆದಿದೆ.

ಮಾದಕ ವಸ್ತು ನಿಯಂತ್ರಣ ಜಾಗೃತಿಗಾಗಿ ಇಂದು ಬೆಳಿಗ್ಗೆ 5k ಮ್ಯಾರಾಥಾನ್ ಆಯೋಜಿಸಲಾಗಿತ್ತು.  ಸಾವಿರಾರು ಜನರಲ್ಲಿ ನೌಕಾದಳ‌ ಉದ್ಯೋಗಿ ಗುರುಚರಣ್ ಎನ್ನುವವರು ಭಾಗವಹಿಸಿದ್ದರು. ನಗರದ ಮಾಲಾದೇವಿ ಮೈದಾನದ(Maladevi Ground) ಬಳಿ ಗುರುಚರಣ್ ಕುಸಿದು ಬಿದ್ದ ಸುದ್ದಿ ಕೇಳಿದ ತಕ್ಷಣ ಧಾವಿಸಿದ ಶಾಸಕ ಸತೀಶ್ ಸೈಲ್ ತಕ್ಷಣ ಅಂಬ್ಯುಲೆನ್ಸ್ ನಲ್ಲಿ‌ ಕರೆಸಿ ಆಸ್ಪತ್ರೆಗೆ ಕರೆದುಕೊಂಡು‌ ಹೋದರು.

ಜಿಲ್ಲಾ‌ ಆಸ್ಪತ್ರೆಯಲ್ಲಿ ವೈದ್ಯರನ್ನ ಕರೆಸಿ ಚಿಕಿತ್ಸೆಗೆ ಸಹಕರಿಸಿದರು. ಚಿಕಿತ್ಸೆ ನಂತರ ಗುರುಚರಣ ಚೇತರಿಸಿಕೊಂಡಿದ್ದಾರೆ.

ಇದನ್ನು ಓದಿ: ಮತಾಂತರದ ನೆಪದಲ್ಲಿ ಪ್ರೇಯಸಿಯನ್ನ ಕೊಂದ ಇನ್ನಿಬ್ಬರು ಪ್ರೇಯಸಿಯರು. ಮೂವರು ಲಾಕ್

ಹೊರ ಗುತ್ತಿಗೆ ನೌಕರರಿಗೆ ಬಜೆಟ್ ನಲ್ಲಿ ಅನ್ಯಾಯ. ಕಾರವಾರದಲ್ಲಿ ಪ್ರತಿಭಟನೆ.