ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangaluru)) : ಕಲರ್ಸ್ ಕನ್ನಡದ ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ಗೆದ್ದ ಹನುಮಂತ (Hanumant) ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಬಿಗ್ ಬಾಸ್ ವಿನ್ನರ್(Bigboss winner) ಆದ ಹನುಮಂತ್(Hanumant) ಅವರಿಗೆ ಸಿಕ್ಕ ಅಷ್ಟು ಹಣ ಏನು ಮಾಡಬಹುದು ಎಂಬುದನ್ನ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಬಿಗ್ ಬಾಸ್ ಶೋನಲ್ಲಿ(Big boss Show) ಗೆದ್ದ 50 ಲಕ್ಷ ರೂ. ಹಣದಲ್ಲಿ  ಮನೆಗೆ ತಗಡು ಹಾಕಿಸ್ತೀನಿ, ಅದನ್ನು ತೆಗೆಸಿ ರಿಪೇರಿ ಮಾಡಿಸ್ತೀನಿ, ಮದುವೆ ಆಗ್ತೀನಿ..” ಎಂದು ಹನುಮಂತು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗ ಅವರು ಪದೇಪದೇ ಮದುವೆ ಬಗ್ಗೆ, ಮೆಚ್ಚಿದ ಹುಡುಗಿ ಬಗ್ಗೆ ಮಾತನಾಡ್ತಾ ಇದ್ರು. ಹೀಗಾಗಿ ಮದುವೆ ಆಗೋದಾಗಿ ಅವರು ಹೇಳಿದ್ದಾರೆ.

ಇನ್ನೂ ನಟ ಸುದೀಪ್(Actor Sudeep) ಅವರ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿರುವ ಹನುಮಂತ, ಸುದೀಪ್ ಸರ್ ನನಗೆ ಬಟ್ಟೆ ಕಳುಹಿಸಿಕೊಟ್ಟಿದ್ದು, ನನಗೆ ಮರೆಯಲಾರದ ಕ್ಷಣ. ಅವರು ನನಗೆ ಬಟ್ಟೆ ಕಳಿಸ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ‘ನಿನಗೆ ಬಟ್ಟೆಗಳನ್ನು ಕಳುಸ್ತೀನಿ’ ಅಂತ ಸರ್ ಹೇಳಿದಾಗಲೇ ನನಗೆ ಭಾರಿ ಖುಷಿ ಆಗಿತ್ತು. ಅವರು ಕಳುಹಿಸಿದರು. ನಾನು ಖುಷಿಯಿಂದ ಹಾಕಿಕೊಂಡೆ” ಎಂದು ಹನುಮಂತು ಹೇಳಿದ್ದಾರೆ

ಇದನ್ನು ಓದಿ : ಬಿಗ್ ಬಾಸ್ ಕಿರೀಟ ತೊಟ್ಟು ಐತಿಹಾಸಿಕ ದಾಖಲೆ ಬರೆದ ಹನುಮಂತ.

ಪ್ರಮುಖ ಆರೋಪಿ ವಾಸಿಮ್ ವಲ್ಕಿಯವನಲ್ಲ. ಆತನನ್ನ ಹಿಡಿದುಕೊಟ್ಟವರಿಗೆ ಲಕ್ಷ ರೂ ಇನಾಮು.

ಮಹಾ ಕುಂಭಮೇಳಕ್ಕೆ ತೆರಳಲು ಸಬ್ಸಿಡಿ ದರದಲ್ಲಿ ಟಿಕೆಟ್.

ಪ್ರತಿಷ್ಟಿತ ಶಾಲೆಗೆ ಬಾಂಬ್ ಬೆದರಿಕೆ. ದೌಡಾಯಿಸಿದ ಪೊಲೀಸರು.

ಕುಂಭಮೇಳದಲ್ಲಿ ಭಾಗವಹಿಸಿದ ಭಟ್ಕಳದ ನೂರಾರು ಭಕ್ತರು.