ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಉಡುಪಿ (Udupi) : ವಿದ್ಯಾರ್ಥಿಗಳ ನಡುವೆ ಮಾರಾಮಾರಿಯಾದ ಘಟನೆ ಮಣಿಪಾಲ್ ಬಳಿ ನಡೆದಿದೆ. ನಿನ್ನೆ ಪ್ರೇಮಿಗಳ ದಿನಾಚರಣೆಯಂದೇ ವಿದ್ಯಾರ್ಥಿಗಳ  ಗಲಾಟೆ ಮಾಡಿಕೊಂಡಿದ್ದಾರೆ.

ಉಡುಪಿಯ ಮಣಿಪಾಲ  ಕಾಯಿನ್ ಸರ್ಕಲ್ ಬಳಿಯ ಬಾರ್ ಮುಂದೆ ನಿನ್ನೆ  ಗಲಾಟೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಹ ವಿದ್ಯಾರ್ಥಿಗಳ ಗಲಾಟೆ  ನಿಯಂತ್ರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. 

ಈ ಸಂಬಂಧ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿದ್ಯಾರ್ಥಿಗಳ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ ಕಳಿಸಿದ್ದಾರೆ.

ಇದನ್ನು ಓದಿ : ಜಲಪಾತ ನೋಡಲು ಹೋದ ಯುವಕರು ಬದುಕಿ ಬರಲಿಲ್ಲ.

ಮೊನಾಲಿಸಾ ಈಗ ಪ್ರಸಿದ್ದ ಚಿನ್ನಾಭರಣ ಮಳಿಗೆಯ ಬ್ರಾಂಡ್ ಅಂಬಾಸಿಡ‌ರ್

ಮದ್ಯದ ಬಾಟಲಿ ಮೇಲೆ ಗಾಂಧೀಜಿ ಭಾವ ಚಿತ್ರ. ವ್ಯಾಪಕ ಆಕ್ರೋಶ

ಕಾರವಾರದಲ್ಲಿ ಲೋಕಾಯುಕ್ತ ದಾಳಿ.ನಗರ ಯೋಜಕ ಸದಸ್ಯ