ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಉಡುಪಿ(Udupi) : ಈಚರ್ ಮತ್ತು ಬೈಕ್ ಅಪಘಾತದಲ್ಲಿ(Accident) ಸವಾರ ಸಾವ್ವನ್ನಪ್ಪಿದ ಘಟನೆ  ಉದ್ಯಾವರ (Udyavar) ಬಲೈಪಾದೆ ಬಳಿ ಸಂಭವಿಸಿದೆ.

ಸ್ಥಳೀಯ ಪಣಿಯೂರು(Paniyuru) ನಿವಾಸಿ ಅವಿನಾಶ್ ಆಚಾರ್ಯ ಸಾವು(19) ಮೃತ ದುರ್ದೈವಿ. ತಡರಾತ್ರಿ ನಡೆದ ಅಪಘಾತದಲ್ಲಿ  ವಾಹನ ಹೊತ್ತಿ ಉರಿದಿದೆ.

ಈಚರ್ (Eicher) ವಾಹನ ಪ್ಲೈವುಡ್ ಇತ್ಯಾದಿ ವಸ್ತುಗಳನ್ನ ಕೊಂಡೊಯ್ಯುತ್ತಿತ್ತು. ಬೈಕ್ ಗೆ ಈಚರ್ ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕನ್ನು ಎಳೆದೊಯ್ದಿತ್ತು.  ಈ ವೇಳೆ ಕಾಣಿಸಿಕೊಂಡ ಬೆಂಕಿಯಿಂದ ವಾಹನಗಳು ಸುಟ್ಟು ಕರಕಲಾಗಿವೆ. ಮಧ್ಯರಾತ್ರಿ ಒಂದು ಮೂವತ್ತರ ಸುಮಾರಿಗೆ ಈ ರಸ್ತೆ ಅಪಘಾತ ಸಂಭವಿಸಿದೆ.

ಇದನ್ನು ಓದಿ : ಉದ್ಯಮಿ ಕಿಡ್ನಾಪ್ ಪ್ರಕರಣ. ನಟೋರಿಯಸ್ ಕಿಡ್ನಾಪರ್ಸ್ ಮೇಲೆ ಪೊಲೀಸರ ಪೈರಿಂಗ್.

ಸಾಧಕ ಶಿಕ್ಷಕನಿಗೆ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಪ್ರಧಾನ

ಶಾಲೆಯಲ್ಲಿ ಮೂರು ವರ್ಷದ ಮತ್ತೋರ್ವ ಬಾಲಕಿ ಹೃದಯಘಾತದಿಂದ ಸಾವು.

ಶಾಸಕ ಸತೀಶ ಸೈಲ್ ಅವರಿಂದ ಪೊಲೀಸ್ ಇಲಾಖೆಗೆ ಎರಡು ವಾಹನ ಹಸ್ತಾಂತರ.

ನಾಡದೋಣಿ ತಂದು ಪ್ರತಿಭಟಿಸಿದ ಸಾಂಪ್ರದಾಯಿಕ ಮೀನುಗಾರರು.

ಆಶಾ ಕಾರ್ಯಕರ್ತರ ಗೌರವಧನ ಹತ್ತು ಸಾವಿರ ಹೆಚ್ಚಿಸಲು ಸಿಎಂ ಸೂಚನೆ.