ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ (Sirsi) : ನಗರದ ವಾಣಿಜ್ಯ ಹಾಗೂ ಜನ ವಸತಿ ಪ್ರದೇಶದಲ್ಲಿ ಕಾರಿಗೆ ಬೆಂಕಿ(Car Fire) ಹೊತ್ತಿಕೊಂಡು ಆತಂಕ ಉಂಟಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಶ್ರದ್ದಾನಂದ ಗಲ್ಲಿಯಲ್ಲಿ(Shruddhananda galli) ನಿಲ್ಲಿಸಿದ್ದ ಈ ಕಾರು ಯಲ್ಲಾಪುರದ(Yallapur) ಆರ್ಟಿಒ ಏಜೆಂಟ್(RTO Agent) ಮತ್ತು ಡ್ರೈವಿಂಗ್ ಸ್ಕೂಲ್(Driving School) ಮಾಲೀಕ ಶ್ರೀನಿವಾಸ ಎಂಬುವವರಿಗೆ ಸೇರಿದ್ದಾಗಿದೆ. ಆಕಸ್ಮಿಕ ಬೆಂಕಿ ತಾಗಿ ಜನರ ಕಣ್ಣೇದುರೇ ಸುಟ್ಟು ಹೋಗಿದೆ.
ಬೆಂಕಿ ಬಿದ್ದಾಗ ಒಂದು ಕ್ಷಣ ಸ್ಥಳದಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿದರು. ಸ್ಥಳೀಯ ಕೆಲ ನಾಗರಿಕರು ಕಾರು ನಂದಿಸಲು ವಿಫಲ ಪ್ರಯತ್ನ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳ (Fire Brigade) ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಇದನ್ನು ಓದಿ : ಕುಂಭಮೇಳದಲ್ಲಿ ಇಂದು 10ಕೋಟಿ ಭಕ್ತರ ಸಂಗಮ. ಪ್ರಧಾನಿ ಮೋದಿ ಪ್ರತಿಕ್ರಿಯೆ.
ಪ್ರತಿಷ್ಟಿತ ಬ್ಯಾಂಕ್ ಬುಡಕ್ಕೆ ಕೈ ಹಾಕಿದ ಸೈಬರ್ ಕಳ್ಳರು. ಅಕೌಂಟ್ ಹ್ಯಾಕ್.
ಅಂಕೋಲಾದ ನಿರ್ಜನ ಪ್ರದೇಶದಲ್ಲಿ ಶಂಕಾಸ್ಪದ ಕಾರು. ಕೋಟಿ ರೂ ಪತ್ತೆ.
ನಿಜಶರಣ ಅಂಬಿಗರ ಚೌಡಯ್ಯ ವೃತ್ತಕ್ಕೆ ಎಂಎಲ್ಸಿ ಗಣಪತಿ ಉಳ್ವೆಕರ್ ಮನವಿ.
ನೃತ್ಯಕ್ಕೂ ಸೈ, ಓದಿಗೂ ಜೈ. ಸಾಧನೆಯ ಶಿಖರದ ಶಿರಾಲಿಯ ಧನಲಕ್ಷ್ಮೀ ಮೊಗೇರಗೆ ವಿಧುಷಿ ಪಟ್ಟ.